Saturday 10 March 2012

ಹಳ್ಳಿ ಯಾಗ ಹೀಗಿತ್ತು ತಿಳವಳ್ಳಿ ಗ್ರಾಮ

ಅಷ್ತೈಶ್ವರ ರಿಂದ,ಸಪ್ತ-ಮಾತ್ರಿಕೆಯರಿಂದ,
ಅಭಯ ವಾಗಿತ್ತು ತಿಳವಳ್ಳಿ ಊರು.
ಕಲ್ಲುಮಠದ ಬತ್ತದ ಸಿಹಿನೀರಿನ ಭಾವಿ,
ಸುತ್ತಲು ನೀರಿನ ದೊಡ್ಡಕೆರೆ,
ಯಾತ್ರಿಕರಿಗೆ ನೀರಿಗಾಗಿ ದಾಸನ ಕಟ್ಟೆ.
ಉಳಿಯಲು ಕಟ್ಟಿದ ಧರ್ಮಸಾಲೆ.
ಮಡಿನೀರಿಗಾಗಿ ನರಸಿಂಹನ ಹೊಂಡ,
ಹರ ಭಕ್ತ ಶರಣರಿಗೆ ಶಾಂತಪ್ಪ,
ಹರಿ ಭಕ್ತರಿಗೆ ನರಸಿಂಹ ದೇವರು,
ರಾಮಭಕ್ತರಿಗೆ ಶ್ರೀರಾಮ, ಹನುಮಂತ,
ಗ್ರಾಮ ರಕ್ಷೆಗೆ ದ್ಯಾಮವ್ವ ದುರ್ಗವ್ವ ಕಾಳವ್ವ,
ನೆಮ್ಮದಿ ಇಂದಿತ್ತು ತಿಳವಳ್ಳಿ.

No comments:

Post a Comment