ಅಂಗವಾಡಿ ಯಿಂದ, ಮಂಗವಾಡಿ ತನಕ, ಮಕ್ಕಳಿಗೆ
ಬಲು ಇಷ್ಠ, ಡುಮ್ಮ-ಡುಮ್ಮಿ-ಕಥೆಯು!!
ನನ್ನ ವೈಫಲ್ಯವೋ$$ಜೀವನ ಸಾಫಲ್ಯವೋ ,ಅಂಡಲದೆ
ಊರ್-ಊರು,ಯಾ ಉದರ ನೈಮಿತ್ಯವೋ
ಅರ್ಧ-ಮರ್ಧ ಕಲಿತ, ಮೈಮುರಿ-ದುಡಿತ,
ಕಾಲ-ಕರ್ಮಕೆ ಬಾಗು, ಎಕ್ಕಡ-ಸವೆತ ಕೆಲಸ. || ೧ ||
ಸರಸ್ವತಿ ಯು ಕೈತುಂಬ, ಬಹು ಕೃತ, ವೇಷದೊಳು,
ಇದು ಒಂದು ಕೆಲಸ, ಮಕ್ಕಳ-ಪಾಠ ಹೇಳುವದು.
ಬಿಜಾಪೂರ-ಕಿತ್ತೂರು,ಪರೀಕ್ಷೆ-ಸೈನಿಕ ಸಾಲೆ,
ನವೋದಯದ ಮುಂದೆ, ನಾ ಮುಂದು-ತಾಮುಂದು.
ಕಲಿತವರ-ಶ್ರೇಯಸ್ಸು ಪಡೆದು ಸಾಲೆ-ಸೇರಿ,ಸಾಧಿಸಲು-ಹೆಮ್ಮೆ,
ಸಾಫಲ್ಯ-ಕೊಟ್ಟಂಥ, ಈಕೆಲ್ಸಒಂದು. || ೨ ||
ಆಟ-ಪಾಠದ-ಕಲಿಕೆ ಕಮ್ಮಿ-ಯಾರಿಲ್ಲ$ಹಿಂದ-ಮುಂದು,
ಎಷ್ಟು-ಸಲ ಹೇಳಿದರು ಯಾವ-ಕಥೆ-ಬೇಕು,
ಹೇಳುವಿರೋ ಕೆಳುವಿರೋ ? ಬೇಸರಿಸದಿರಿ
ಕೇಳುವರು , ಬಲು-ಇಷ್ಠ, ಡುಮ್ಮ-ಡುಮ್ಮಿ-ಕಥೆಯು!! || ೩ ||
B.R. Bhate, Dharwad. Dt:30-04-2014