ಆತ್ಮಿಯರೇ,
ನಮಸ್ಕಾರಗಳು.
ಇಂದು
ನಸುಬೆಳುಗಿನಿಂದ ಹುಟ್ಟು ಹಬ್ಬದ ಶುಭಾಶಯಗಳ ಹರಕೆ ತಮ್ಮೆಲ್ಲರಿಂದ ಬರುತ್ತಲೇ ಇವೆ. ತಮ್ಮ ಗಳ
ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಮ್ಮ ಪ್ರೀತಿ ವಿಶ್ವಾಸಗಳು ಹೀಗೆ ಇರಲಿ, ಮತ್ತು ತಮ್ಮಗಳ ಹರಕೆ
ಈ ಬೇಸಿಗೆಯ ಈ ಕೊನೆ ದಿನಗಳಲ್ಲಿ ಬೆವರ ಹನಿ ಸರಿಸಿ, ತಂಪಾಗಿಸುವಂತೆ ಪ್ರತೀಕ್ಷೆ ಮಳೆಗಾಲವು ಬರಲಿ,
ನಮಗೆಲ್ಲ ಉತ್ತಮ ಮಳೆ ಬೆಳೆ ಕೊಟ್ಟು ಎಲ್ಲರಲ್ಲೂ ಸಂತಸ ತರಲಿ ಎಂಬ ಹಾರೈಕೆ ಯೊಡನೆ ತಮ್ಮ ಈ
ವಿಶ್ವಾಸಿ ಬಂಧು
B.R.
Bhate, Dharwad Dt: 01-06-2014
No comments:
Post a Comment