Saturday, 15 March 2014

इद्का चाँद कहेगा और कहता ही रहेगा



ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, कहता है चन्द्रमा अबकी बारी समझू दुनिया सारी    
ಕಾದು ಬರೆದೆ ನೆನಪು ಇಂದು ಬಿದಿಗೆ ಚಂದಿರ ನೀ ಎಷ್ಟು ಸುಂದರ ಮಿನುಗು ತಾರೆ ಬಾನಿನಲ್ಲಿ ಕ್ಷಣಿಕ ಸಂಭ್ರಮ.
ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಆಹಾ-ರಾಧೇಗೇ-ಮಾಧವಂದ್ರ-ಮಧುರ-ಚಂದ್ರಮ || 1 ||
ಕೊಳಲ-ಧ್ವನಿಯವೇಣು-ಹೊಳಲು ತಣಿಸಲೆಂತು, ನೆನೆದು ಮಿನುಗೇ-ಬಿದಿಗೆ-ಚಂದ್ರ-ಹುಣ್ಣಿಮೆ-ರಾತ್ರಿ.
ನಡೆಯಲೀಗ ಅಮರ-ಪ್ರೇಮ ಮಧುರ-ಸಂಗಮ, ಮುಗಿಯದಿರಲಿ ಬಾಳು-ಬೆಳಗು-ಸವಿ-ಸವಿ-ರಾತ್ರಿ || 2 ||  
ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,ಹಿಡಿದೇ ಕೋಲು ಮರೆತು ಬಾಳು ಆಟ-ಆಡಿತು
ಆಹಾ-ಥೈಯ್ಯಾ-ತಕ್ಕಾ, ಹಾಕು-ಹೆಜ್ಜೆ-ಹಾಕು, ಹೆಜ್ಜೆಯಲ್ಲಿ-ಹೆಜ್ಜೆ ಕಾಲ್ಗೆಜ್ಜೆ-ಕುಣಿ-ಯಿತು,
ಕೋಲಿಗೊಂದು-ಕೋಲು-ಬಡೇ-ಕೋಲಾಟ-ವಾಯಿತು,ಸುಖ-ತಾರಕೇರಿತು || 3 ||
ಅಲ್ಲೀ-ತಾಳಾ-ಇಲ್ಲಾ ತಂಬೂರೀಇಲ್ಲಾ ಮೃದಂಗ$ಡೋಲು-ಮನಸೊಳಗೆಲ್ಲಾ,
ಸಾರುತ್ತಾ-ಸಾಗಿದ ರಾಧೇ-ಮಾಧವ,
ನಡೆಯಲೀಗ ಅಮರ-ಪ್ರೇಮ,ಮಧುರ-ಸಂಭ್ರಮ || 4 ||
B.R. Bhate Dharwad Dt.16-03-2014

Tuesday, 11 February 2014

ಬದುಕು- ಸಂಧ್ಯಾ-ರಾಗ ಉದಯದೊಳು.ನೆನೆಪಿನ-ಹಕ್ಕಿನೀ ಪಯಣದ ಸಂಜೆ



ಬದುಕು- ಸಂಧ್ಯಾ-ರಾಗ ಉದಯದೊಳು.ನೆನೆಪಿನ-ಹಕ್ಕಿನೀ ಪಯಣದ ಸಂಜೆ  
ದಟ್ಟ-ದಟ್ಟ ಹೆಜ್ಜೆಯಲಿ ಮಗುತಾನಡಿಯಲು, ಸಂಗ-ಸಖಿ ಕಿಲ-ಕಿಲನೇ ನಗುತಿರಲು   
ಝಣ-ಝಣ-ಝನಕು ಕಾಲ್ಗೆಜ್ಜೆ-ಕುಣಿಯಿತು,ಝೇಂಕರಿಸಲು ಮಧು-ಬನ-ದಲಿ ಕೊಳಲು
ಮಧುರ-ತಾಣ-ಮನಸೂರೈ ಗೊಳಿಸುತ,ಜೀವನ-ಸಂಧ್ಯಾ-ರಾಗ ಉದಯದೊಳು.
[ಆಧಾರ; ರಾಗ:ಬಾಗೇಶ್ರೀ ತಾಲ್:ತೀನ್ ತಾಲ್ झन झनन- झनन बाजे-पायलिया ]

B.R. Bhate, Dharwad Dt; 12-02-2014 

Sunday, 9 February 2014

ಕಲ್ಲು-ಕಥೆ ಹೇಳುವದು ಕನ್ನಡದ ಇತಿಹಾಸ

ಕಲ್ಲು-ಕಥೆ ಹೇಳುವದು ಕನ್ನಡದ ಇತಿಹಾಸ
ಆದ್ರ ಕೆಲವರ ಖಡಕ್ ಮಾತ್ ಕೇಳಿದ್ರ ಮತ್ತೆನೂ-ಕೇಳದ ಊರ್ ಹಾದೀ ಹಿಡಿಯೋದು ಗ್ಯಾರಂಟೀ.
          ಇಂದಿನ ಬೇಸಿಗೆ-ರಜಾ ದಿನಗಳಲ್ಲಿ ಹೊತ್ತು ಕಳೆಯಲು ಪ್ರಕೃತಿಯ ಪ್ರೇಕ್ಷಣಿಯ ಸ್ಥಳಕ್ಕೆ ಪಯಣ ಹೋಗುವದು ವಾಡಿಕೆ, ಕೊಂಕಣ-ಸಮುದ್ರ ಸಹ್ಯಾದ್ರಿ-ಶೃಂಗಗಳು,ಅಂಕು-ಡೊಂಕಿನ-ಹಾದಿ ಬೆಟ್ಟ-ದರೆ ಕೊಳ್ಳಗಳು,ಮಳೆ-ಬಯಲ-ಸೀಮೆಗಳು ಕೆರೆಕೋಟೆ-ಕೊತ್ತಲುಗಳು, ನಿಸರ್ಗ-ರಮಣೀಯ ಜಲಪಾತಗಳು, ಭಾರೀ-ಶಿಲ್ಪ-ಕಲೆಗಳ ಗುಡಿ-ಗುಂಡಾರಗಳು ಎಲ್ಲ ಸುತ್ತಾಡುವ ನೆಮ್ಮದಿಯ ತಾಣಗಳು,ಮನಸೂರೆ ಗೊಳ್ಳುತ್ತವೆ. ಗತ-ಇತಿಹಾಸ-ನೋಡಿದ-ತ್ರಪ್ತಿ-ಮನದಲ್ಲಿ ನೆನ್ಪುಳಿ-ವಂತೆ ಮಾಡುತ್ತವೆ.
          ಹೊತ್ತು-ಹೊತ್ತಿಗೆ  ಜ್ಯೋತೆಯಲ್ಲಿ ಕೊಂಡೊಯ್ದ,ತಿಂಡಿ-ತೀರ್ಥ, ಅಹಾರೆ ಭೋಜನಗಳು, ಹೋಟೆಲ್-ರೆಸಾರ್ಟ್-ಮನರಂಜನೆ ಶ್ರವಣ-ನಯನ ರಸಿಕರಿಗೆ ಪಾನ-ಪ್ರಿಯರಿಗೆ ಹಿರಿ-ಕಿರಿ ಭೇದ ಬರದೆ, ಎಲ್ಲ-ಅವರವರ ಖಯಾಲಿ ಮುದನೀಡುತ್ತವೆ. ಇದು ಬಿಟ್ಟರೆ ಆಸು-ಪಾಸು ಜನರಲ್ಲಿ ಹೆಚ್ಚಿನ ಮಾಹಿತಿ ಸಿಗುವದಿಲ್ಲ. ನಿಮ್ಮ-ನಿಮ್ಮ ಹೆಚ್ಚಿನ ಆಸಕ್ತಿಗೆ ಈ ಕಥೆ ಸೇರಿಸಲೇ ಬೇಕು.
          ಕೆಲವ್ರು ಹೇಳೋದ್ ಅವ್ರ-ಮಾತ್ನ್ಯಾಗ ಕೇಳ್ರಿ. ಏಯ್ ನೀವ್ ಎನಂನತೀರಿ -ಹೇಳ್ದಂಗ ಅಲೆನ್-ಐತ್ರೀ ಹಾಳ್-ಮಣ್ಣು ಒಂದು ಹಳತ್-ಗುಡಿ ಬಿಟ್ರ ಊರು-ಬರೀ ಹಾಳ್-ಸುರಿತೈತಿ. ಓದಾಕ್-ಬಾರದ ಲಿಪಿ ಕಂಬಾ ಅದಾವ್ರಿ ಗೊತ್ತಾದ್ರ ಓದೀ-ಹೇಳ್ರಿ.ಕದಂಬ-ಚಾಲುಕ್ಯ-ವಿಜಯನಗರ ಕಾಲದಿಂದ ಜಕಣಾಚಾರಿ ಎಂಬ ಅಮರಶಿಲ್ಪಿ ಒಂದ್-ರಾತ್ರ್ಯಾಗ ಕೋಳಿ-ಕೂಗೊದ್ರವಳಗ ಗುಡಿ-ಕಟ್ತಿದ್ದನಂತ್ರಿ
         ಕೆಲವ್ರು-ನಿಧಿ- ಕಳ್ರು ರಾತೋ-ರಾತ್ರಿ ಅಂಜನಾ-ಹಚ್ಚಿ ಈದ್-ಬಿದ್ ಒಂದು ಚೆಂದ್-ಗುಡಿ ಒಡ್ದು ನಿಧಿಎತ್ಕೊಂಡ ಊರ್-ಚೆಂದ ಹಳ್ಳಾ-ಹಿಡಿಸ್ಯಾರ್ರಿ.ಕನ್ನಡ-ಕದಂಬ, ಚಾಲುಕ್ಯ-ರಶ್ತ್ರಕೂಟ ವಿಜಯನಗರ ರಾಜರ ಕಥಿ ಸಾಲ್ಯಾಗ್ ಹುಡ್ರು ಪದಾ ಹೇಳ್ತಾರ್ರಿ.ಅವರು-ಈಗಇದ್ರ-ಎನ್ಮಾಡ್ತಿದ್ದ್ರಿ. ಅದೆನರ್-ಇರ್ಲಿ, ಕೆಟ್ಟ್-ಬಿಸ್ಲಾಗ್-ನೆಳ್-ಮಸ್ತ್-ಇರ್ತೈತ್ರೀ, ಇಲ್ಲಿ ಸಿಗೋ ಎಳೆ-ನೀರು ತಂಪು-ಮಜ್ಜಿಗೆ ಕುಡಿದು ವಾಸಿ ಆರಾಮ-ಮಾಡ್ರಿ.
         ಮತ್ ಏನಾದ್ರೂ ಸ್ಮಾರಕ ಸ್ಥಳ ಹುಡಕ್ ಬರ್ರಿ. ಶಾನೇ ಉತ್ಸವ ಮಾಡಸ್ರಿ ಮತ್ ಹೊಳ್ಳೆ-ಮಳ್ಳೆ ಎಲೆಕ್ಷನ್ ಮತ-ಕೇಳೋಕ್ ಬರೋವ್ರ–ಬಿಟ್ರ ಮತ್ತೇನೂ ಗೊತ್ತಿಲ್ರಿ. ಯಾರನ್ನಾರೆ ಕೇಳೋಣು ಕೋಟೆ ಕೊತ್ತಲ ಅಗಿದು ಹುಡುಕಾಕ ಪುರುಸತ್ತು ಇಲ್ಲ್ರಿ. ರಾಜ-ಕುಮಾರ ಸಿನೆಮಾಕ್ಕ್-ನಮ್ಮೂರ ಆರ್ಸಿದ್ರಿ. ಗುಡಗೇರಿ-ಮಿತ್ರ-ಮಂಡಲಿ ಯೆಕ್ಷ-ಗಾನ ಹರಕೆ ಆಟದವರು ಜ್ಯತ್ರ್ಯಾಗ ತಪ್ಪದನಿಮಗ ಹೆಚ್ಚಿನ-ಮಾಹಿತಿ ಕೊಡ್ತಾರ್-ನೋಡ್ರಿ ಎಂಬ ಖಡಕ್ ಮಾತ್ ಕೇಳಿದ್ರ ಮತ್ತೆನೂ-ಕೇಳದ ಊರ್ ಹಾದೀ ಹಿಡಿಯೋದು ಗ್ಯಾರಂಟೀ.ಈದ್-ಮಾತ್ರ ಖರೇ ಅ$ದ ಏನ್ರೆಪಾ.

ಗಂಡು-ಮೆಟ್ಟಿದ ನಾಡು ಮಾತಿನಲಿ ಇತಿಹಾಸ ಮನದಾಳ-ಮರಗುವದು ಬರಿ-ಹಾಲು-ಹರಟೆ.
B.R. Bhate, Dharwad Dt: 10-02-2014

Tuesday, 4 February 2014

ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,



ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,
ಬಯಸಿ-ಬಂದ$ಆಸರೆಗೆ-ಬಿದಿಗೆ$ಚಂದಿರ, ಓಹೋ$! ಕ್ಷಣಿಕ$ಸುಂದರ. ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಕಣ-ಕಣದಲು$ಸಂತಸ-ತುಂಬುತ$ಖಾತ್ರಿ.
ಆ$ಹಾ ಬರತಾನೆ || ಪಲ್ಲ ||
ಬಿದಿಗೆ$ಚಂದ್ರ-ಬೆಳೆದಂತೆ-ಅಷ್ಟಮಿ$ರಾತ್ರಿ, ನವಮಿ-ಕಳೆದು-ನಾಕು-ಇಂದು-ಹುಣ್ಣಿಮೆ$ರಾತ್ರಿ. ನಾನು$ನಿನ್ನಜೋಡಿ-ನೀ$ಎನ್ನ-ಸೇ$ರಿ, ಇಬ್ಬರೂ$ಎಳೆವ-ನಮ್ಮೆ$ತ್ತಿ$ನ-ಗಾಡಿ.
ಸಖೀ$ನೀನು-ಎಲ್ಲೇ$ಸಖಾ-ನಾನು$ಅಲ್ಲೇ, ನಿನಗು(ನ)ನಗು ನಗುವಿನ ಗುನಗು-ಗೆಲುವಲೇ, ದಿನ$ದಿನ$ಕಳೆದರೂ-ಬರ್ತಾ$ವಲ್ಲೇ,ಆಹಾ-ನಗುತ$ನಲ್ಲೆ!!.ಆಹಾ...!  || ೧ ||
ಕಣ್ಣು$ಮಿಟುಕಿ$ಮಾಯವಾದ-ಬಿದಿಗೆ$ಚಂದಿರ, ಭ್ರಮೆ$-ಹುಣ್ಣಿಮೆ$ರಾತ್ರಿ, ಆಹಾ$$! ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಕಣ-ಕಣದಲು$ಸಂತಸ-ತುಂಬುತ$ಖಾತ್ರಿ.
ಬಿದಿಗೆ$ಚಂದ್ರ-ಮಾತಿನಲ್ಲಿ-ನವಮಿ$ಚಂದಿರ, ಮುಗಿಯದಿರಲಿ ನನ್ನ$ನಿನ್ನ-ಸವಿ$ಸವಿ-ರಾತ್ರಿ, ನವಮಿ-ಕಳೆದು-ನಾಕು-ಇಂದು-ಹುಣ್ಣಿಮೆ$ರಾತ್ರಿ. ಆ$ಹಾ ಬರತಾನೆ..|| ೨ ||
ಸಖೀ$ಜೀವನಸವಿ$ಕಹಿ-ಸುಖ$ದುಃಖ$ದಾಷೆ, ಜೀಕು$ಹಾಯಾಗಿ-ಹಾಡು$ಕ್ಷೇಮ-ಪ್ರೇಮ$ಭಾಷೆ, ನಿನಗು(ನ)ನಗು ನಗುವಿನ ಗುನಗು-ಗೆಲುವಲೇ. ಆ$ಹಾ ಬರತಾನೆ..!
ಇನ್ನೂ$$ಇದೆ-ಬರೆಯುತ್ತ-ಇಲ್ಲಿ$$ಮುಗಿಸಲೇ ????? ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, || ೩ ||
B.R. Bhate, Dharwad Dt: 05-02-2014.

Tuesday, 14 August 2012

ಬೊಗಸೆ ತುಂಬಿದ ಆಸೆಗಳೇ


ಚೆಲುವು-ಚಿತ್ತಾರ
ಮಂದಸ್ಮಿತ ಮಧುಮಾಸದೊಳು;
ಬನಬನ ಸುತ್ತಲು ಮೇಘ-ಮಂದಾರ;
ಚೈತ್ರ-ವೈಶಾಖದ ಚೆಲುವು-ಚಿತ್ತಾರ.            ||1||

ದಿವ್ಯ-ಚೇತನ ಸುಪ್ತವಾಗಿಹುದು. 
ಮಳೆ-ಹನಿ ಕರಿಸದೆ ಸಾಗುತಿರೆ;
ತುರು-ತುರು ತುಂತುರು ಹನಿಯೇ ಇಲ್ಲ.
ದಿಕ್ಕುಗಳೆಲ್ಲ ಗರಬಡಿದಿಹವು;
ದಿವ್ಯ-ಚೇತನ ಸುಪ್ತವಾಗಿಹುದು.                   ||2||

ದೇವನೋಲುಮೆ-ಚಿತೈಸದಿದರೆ  
ಕೆರೆ ತೊರೆ ಹಳ್ಳಗಳೆಲ್ಲಾ ಬತ್ತಿ;
ಮಳೆ ಗಾಳಿ ಸುಳಿಯಾಗಿ ಸುಳ್ಳೇ ಸುತ್ತುತಿಹುದು.
ನೆಲ-ವೆಲ್ಲ ಬಿರಿ ಬಿಟ್ಟು ಹಸಿರುಲ್ಲು ಕಮರಿಹುದು. ||3||


ಬೊಗಸೆ ತುಂಬಿದ ಆಸೆಗಳೇ
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;
ಜನ-ವನ ತರು-ಲತೆ ಪಶು-ಪಕ್ಷಿ ಗಳು; ವಾಮಕುಕ್ಷಿಯಲಿ ಪರಿತಪಿ ಸುತಿರೆ,
ಹೇಳುಗರೆಲ್ಲಾ ಕೇಳುಗರೇ!!!                                                              ||4||

ಮನದಾಣ್ಮಯ ಮಧು-ಮಾತನು ಲಾಲಿಸಿ
ಬಾ$$ರೋ ಬಾ$ಬಾ ದಯ ತೋ ರೋ; ಹನಿ ತುಂತುರಿಸೋ ಮಳೆ-ರಾಯಾ.

ಸ್ವರ ಸಿಂಗಾರದೊಳು ವಸಂತ ಬಂದ, ಕರೆದನು ಬಾರೋ-ಬಾ ನೀಲ-ಮೇಘ ಶ್ಯಾಮಾ.
ಮನದಾಣ್ಮಯ ಮಧು-ಮಾತನು ಲಾಲಿಸಿ;  ಡಮರುಗ ಡಮ ಡಮ ಡಮ ಗುಟ್ಟಿಸಲು.,
ಸುಳಿ-ಗಾಳಿಯದು ಮೆಲ್ಲನೆ ಸೂಸಿ; ಮಿಂಚದು ಮಿಂಚಿತು ಗಗನ ಗುಡುಗಿತು.    ||5||

ಮೇಘ-ಮಾಲೆ ರಸದೌತಣ ನೀಡಲು

ಹನಿಗಳುದುರುತ ಜಡಿಮಳೆ ಹಿಡಿಯಲು;
ಮೇಘ-ಮಾಲೆ ರಸದೌತಣ ನೀಡಲು,
ಎಲ್ಲೆಲ್ಲೂ ಜಲ-ಜಲ ಧಾರೆ
ಎಲ್ಲೆಲ್ಲೂ ಶಿವ-ಶಿವಾ ; ಎಲ್ಲೆಲ್ಲೂ ಜಲ-ಜಲ ಧಾರೆ.                                      ||6||

ಜನಸಂಪದಕದು ಹರುಷ ಚೇತನ
ಕೆರೆ ತೊರೆ ಹಳ್ಳಗಳೆಲ್ಲಾ ತುಂಬಿ ರಮಣೀಯ ನೋಟ  ಹರಿಸಿಹುದು.
ದನ-ಕರ ಮೇಯಲು  ರೈತಗೆ ಸಂತಸ;
ಪೈರನು ಬೆಳಿಯಲು ಜನಸಂಪದಕದು ಹರುಷ ಚೇತನ.
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;                  ||7||

Tuesday, 22 May 2012

ಸ್ವಾತಂತ್ರ್ಯ-ಪೂರ್ವ ದಲ್ಲಿ ನಾವು ಚಳುವಳಿ ಮಾಡುವವರೇ!!!

ಸ್ವಾತಂತ್ರ್ಯ-ಪೂರ್ವ ದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ:
ಚಳವಳಿ-ಕಾರರಿಗೆ ಊಟ ಬಟ್ಟೆ ವಸತಿ ಸೌಕರ್ಯ ಮಾಡಿದರು.
ಇವರಲ್ಲದೇ ಸ್ವಾತಂತ್ರ ಹೋರಾಟ ಗಾರರು, ಊರೂರು ಹೋಗುವ
ವ್ಯಾಪಾರಸ್ಥರು,ಬಳೇಕಾರರು,ಓಲೆಕಾರರು, ಲಾವಣಿ-ಕಾರರು,
ದುರುಗಮುರುಗರು, ಕಿರ್ತನಕಾರರು ಇತ್ಯಾದಿಗರು ಪ್ರಮುಖರು.
ಶಾಲೆ ಮಕ್ಕಳು ಮಹಿಳೆಯರು ಮುದುಕರು ಪ್ರಭಾತಫೇರಿ ಹಮ್ಮಿದರು.
ಚರ್ಚೆ ಲಾವಣಿ ಗೀ ಗೀ ಪದಗಳು ಮುಖ್ಯವಾಗಿದ್ದವು ಕೆಲವು ಗಳ ಚುಟುಕು ಇಲ್ಲಿದೆ.

1)ಲಾವಣಿ ಯಲ್ಲಿ ಸಂಘಟಕರು (ಪರಿಚಯ ಮಾಡಿಸುವದು):
ಕಸ್ತೂರ-ಬಾಯಿ ಯವರೇ; ಕಮಲಾ ದೇವಿಯವರೇ;
ವಿಮಲಾ-ಬಾಯಿ ಇವರ್ಯಾರೇ ;ನಾವು ಚಳುವಳಿ ಮಾಡುವವರೇ
2)ಬಾವುಟದ ಗಾಥಾ:
ಶಾಂತಿ ಪತಾಕಾ ಗಾಂಧೀ ಪತಾಕಾ;ಅಶೋಕ ಜವಾಹೀರಲಾಲ
ತ್ಯಾಗಮೂರ್ತಿ ಶ್ರೀಮುಖಾ ಸರದಾರ ವಲ್ಲಭ-ಭಾಯಿ-ರಾ
ದೇಶ ಕೀರ್ತಿ ಉಳಿಸಿರಾ.     

3)ಪ್ರಭಾತಫೆರಿಯಲ್ಲಿ ಬಾವುಟ (ಝಂಡಾ) ಗರ್ಜನೆ:  
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ 
ಸದಾ ಶಕ್ತಿ ಬರಸಾನೆ ವಾಲಾ ಮಾತೃ ಭೂಮಿಕಾ ಜನುಮನ ಪ್ಯಾರಾ
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ

4)ಗಾಂಧೀಜಿ ಪರ ನ್ಯಾಷನಲ್ ಕಾಂಗ್ರೆಸ್ (ಲಾವಣಿಯಲ್ಲಿ ):
ಏಯ್ ಬೋರ್ಡಿನ ಮ್ಯಾಲಿರುವ ಜೋಡಿ ಬಸವನ ಗುರುತ 
ನೀ$ಟಾಗಿ ನಿಂತು ಕೊಂಡ್ ನೋಡ; ಐತಾದ(ಚೆಂದ-ವಾದ)    

5)ಗಾಂಧೀ ತಾತನ ಭಾಷಣದ ಫರ್ಮಾನು:
ಎಕ್ಕಾ ರಾಜಾಕೋ ಮಾರೋ; ರಾಜಾಸೇ ರಾಣೀ ಕೋ ;
ರಾಣೀ ಸೇ ಗುಲಾಂ ಕೋ ;ನ್ಹೈಲೇಪೇ ದ್ಹೈಲಾ ;
ಸಮಝೋ ಪತ್ತಾಕಾ ಖೇಲ ಹೈ!!!      
6)ಗಾಂಧಿತಾತ ನ ಮಹಿಮಾಗಾಥಾ:
ಎಂಥಾ ಶಹಾಣ್ಯಾ ಮಹತ್ಮಾ ಗಾಂಧೀ ಹಿಂದುಸ್ತಾನ ಕವನ ತಂದಿ.

7)ಗಾಂಧಿಜೀಯವರು ಸ್ವಾತಂತ್ರ್ಯ ಕೊಡಿಸಿದ ದಿನ!!!
ದೇ$ದೀ$-ಹಮೇ ಆಝಾದಿ ಬಿನಾ-ಖಡಗ ಬಿನಾ-ಧಾಲ್ 
ಸಾಬರ್ಮತಿಕೆ ಸಂತ್ ತೂನೇ ಕರದಿಯಾ-ಕಮಾಲ್  
  
8)ಗಾಂಧೀಜೀ ಗುಂಡಿಗೆ ಬಲಿಯಾದ ದಿನ:
ಹಾ!! ಹಾ!! ಪಿತ!! ಭಾರತ ಹಿತ ಗಾಂಧೀ ಪೋದೆಯಾ!!! 

9)ಇಂದಿನ  ಸಾಂಕೇತಿಕ ಲಾವಣಿ:
ಯಾತಕ ಬಂತೂ ಎಲ್ಲಿಗೆ ಬಂತೂ ಹಿಂದೂಸ್ಥಾನಕ ಸ್ವಾತಂತ್ರ್ಯ  
           

ಗಮಾರನ ತಬಲಾ ಥೇಕ್ಕೆಗಳು (ಹಾಸ್ಯಕ್ಕಾಗಿ ಮಾತ್ರ)

ಗಮಾರನ ತಬಲಾ ಥೇಕ್ಕೆಗಳು (ಹಾಸ್ಯಕ್ಕಾಗಿ ಮಾತ್ರ) 
ತಬಲಾಜಿ ಪ್ರಕಾರ:
ಧೀ$ ಧಾಗಿನ್-ತ್ತಿ-ನಕ್ಕ್$ ; ಧೀ$ ಧಾಗಿನ್-ತ್ತಿ-ನಕ್ಕ್$ ;
ತಧಿಗಿನ್ ತೊಂ ;  ತಧಿಗಿನ್ ತೊಂ ; ತಧಿಗಿನ್ ತೊಂ ;
ಗಮಾರನ ಗತ್ತಿನಲ್ಲಿ :
ಹಾಂವ್ -ತು$ಕ್ಕ್$ : ನಕ್ಕ್- ಝ್ಹಾಲ್ಯಾ$ರ್
ತೀ$$$ತು$ಕ್ಕ್$: ನಕ್ಕ್- ಝ್ಹಾಲ್ಯಾ$ರ್
ತಿ$ಕ್ಕ್  ಮ$ಕ್ಕ್ ದೀ : ತಿ$ಕ್ಕ್  ಮ$ಕ್ಕ್ ದೀ (1)

ತಬಲಾಜಿ ಪ್ರಕಾರ:
ಧಿತ್ತಾ-ಧಿಗ್ಗ್-ಧಿಗ್- ಥೈ : ಧಿತ್ತಾ-ಧಿಗ್ಗ್-ಧಿಗ್- ಥೈ :


ಗಮಾರನ ಗತ್ತಿನಲ್ಲಿ :
ತಿಕಿಟ್$- ತಿಕಿಟ್$- ತಾ$ : ತಿಕಿಟ್$- ತಾ$
ಗದ್ಗಿನ್-ತಿಕಿಟ್- $ತಾ$  : ಗದ್ಗಿನ್-ತಿಕಿಟ್- $ತಾ (2)

ರಣಹಲ್ಗೆ ಮಲ್ಲೇಶಯ್ಯ ನ ಹಲಗೆಯ ಗತ್ತು:
ಕಬ್ಬಡ್ಡಿ ಕೆಂಚಣ್ಣ: ಹೋರಿ ಮುಗದಾಣ 

ವರಕವಿ ಬೇಂದ್ರೆಯವರ ಪ್ರಕಾರ:
ತಾಳ್ಯಾಕ ತಂತ್ಯಾಕ ರಾಗದ ಚಿಂತ್ಯಾಕ;  
ಹೆಜ್ಜ್ಯಾಕ್ ಗೆಜ್ಯ್ಯಾಕ ಕುಣಿಯೋಣು ಬಾರಾ;
ಹೊಯ್ ಕುಣಿಯೋಣು ಬಾರಾ ಕುಣಿಯೋಣು ಬಾರಾ.