ಅನಂತಮೂರ್ತಿಯವರ ಮಾತಿಗೆ ಆ ಪರಿ ಪ್ರತಿಕ್ರಿಯಿಸಬೇಕಾ?
ಭಾರತಕ್ಕೆ ಸ್ವಾತಂತ್ರ್ಯ
ಬಂದಂದಿನಿಂದ ಇಲ್ಲಿತನಕ ದೇಶಕ್ಕೆ ಮತ್ತು ಜನಸಾಮಾನ್ಯನಿಗೆ ಸಿಕ್ಕ ನೈಜ ಸಾಧನೆ ವೈಫಲ್ಯಗಳನ್ನು
ಪರಾಮರ್ಶಿಸಿ ದೇಶ ವನ್ನು ಪ್ರಗತಿ ಯತ್ತ ಸಮರ್ಥ
ವಾಗಿ ಸಾಗಿಸಬಲ್ಲ ನಾಯಕ ಇಲ್ಲಿಯ ತನಕ ಎಷ್ಟು ಸಾಧಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ಹ್ರದಯ ವೈಶಾಲ್ಯತೆ ಹೊರಹಾಕಿ, ಅಲ್ಲದೇ ವಿಶಾಲ
ತಳಹದಿಯ ನಾಯಕರನ್ನು ಚುನಾವಣೆಗೆ ನಿಲ್ಲಿಸುವತ್ತಲೂ ತಕ್ಕ ಪ್ರತಿಕ್ರಿಯೆ ಕೊಡಬಲ್ಲ ಸಮರ್ಥ
ವ್ಯಕ್ತಿಗಳು ಪುಟ ಕೊಟ್ಟಲ್ಲಿ ಪ್ರತಿಕ್ರಿಯೆ ಹೇಗೆ ಬರಲಿ, ಗೌರವ ತರುತ್ತದೆ, ಅಂತ ನನ್ನ
ಅನಿಸಿಕೆ.
No comments:
Post a Comment